Flash News

ಪುನೀತ್ ಕೆರೆಹಳ್ಳಿ ಜಾಮೀನು ಮಂಜೂರು

ಬೆಂಗಳೂರು: ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ ಬೆದರಿಕೆ ಆರೋಪದ ಮೇಲೆ ಕೊಲೆ‌ ಆರೋಪಿ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ನಿನ್ನೆ ಬಂಧಿಸಿದ್ದರು. ಇಂದು ನ್ಯಾಯಾಲಯ‌ ಜಾಮೀನು ಮಂಜೂರಾಗಿದೆ.